Posts

ಹೊಸ ವರ್ಷಕ್ಕೆ ಹೊಸ ಟ್ಯಾಕ್ಸ್ ಖುಷಿ ತರಳಿದ ಜನರ ಮುಖದಲ್ಲಿ

Image
ಭಾರತದಲ್ಲಿ ಇದೀಗ ಕೇವಲ ಒಂದೇ ಮಾತು ಅದು ಟ್ಯಾಕ್ಸ್ .ಭಾರತದ ಹಣಕಾಸು ಮಂತ್ರಿಯಾಗಿರುವ ನಿರ್ಮಲ ಸೀತಾರಾಮನ್ ಇದೀಗ ಹಲವಾರು ವಸ್ತುಗಳ ಮೇಲೆ ತೆರಿಗೆ ಹಾಕಿ  ಅವರ ಪಕ್ಷ ಇದೀಗ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ.  ಹಾಗೆಯೇ ಜನರು ಕೂಡ ಮಾನಸಿಕ  ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಸಾಮಾನ್ಯ ಜನರು ಬಲಸುವಂತಹ  ವಸ್ತುಗಳ ಮೇಲೆ 18% ತೆರಿಗೆಯನ್ನು ಹಾಕಿದ್ದಾರೆ .ಇದೀಗಾಗಲೇ 1300ವಸ್ತುಗಲ ಮೇಲೆ ತೆರಿಗೆ ಹಾಕಿದ್ದು ಅವುಗಳನ್ನು 5%,12%,18%,28% ಈ ವಿಧಾನದಲ್ಲಿ ವಿಂಗಡಣೆ ಮಾಡಿ ವಸ್ತುಗಳ ಮೇಲೆ ತೆರಿಗೆ ಹಾಕುತ್ತಾರೆ. ಟೂತ್ ಪೇಸ್ಟ್, ಹೇರ್ ಆಯಿಲ್ ಹಾಗೂ ಇನ್ನಿತರ ದಿನನಿತ್ಯದ ಜನಸಾಮಾನ್ಯರು ಬಳಸುವಂತಹ  ವಸ್ತುಗಳ ಮೇಲೆ ತೆರಿಗೆ ,ಪಾಪ್ ಕಾರ್ನ್ ,ಸೆಕೆಂಡ್ ಹ್ಯಾಂಡ್ ಕಾರ್ ,ಮೊಸರು,ಹಾಲು  ಇವುಗಳ ಮೇಲೆಲ್ಲ ತೆರಿಗೆ ಹಾಕಿದ್ದು ಇದು ಅವರ ಮುಂದಿನ  ದಿನಗಳಲ್ಲಿ ಅವರ ಪಕ್ಷಕ್ಕೆ ಬಹಳ ದೊಡ್ಡ ಹೊಡೆತ ಕೊಡಬಹುದು.ಎಲ್ಲ ದೇಶದ ತೆರಿಗೆಗೆ ಹೋಲಿಸಿದರೆ ನಮ್ಮ ದೇಶದಲ್ಲಿರುವ ತೆರಿಗೆ ಉತ್ತ್ತುಂಗಕ್ಕೆ ಎರಿದೆ.ಹಾಗೆಯೆ  ಬೇರೆ ದೇಶದಲ್ಲಿ ಜನ ತಮ್ಮ ತೆರಿಗೆಗೆ ತಕ್ಕಂತ ಸೌಲಭ್ಯವನ್ನು ಪಡೆಯುತ್ತಾರೆ ಅದರೆ ನಮ್ಮ ದೇಶದಲ್ಲಿ ಯಾವುದೇ ತರಹದ ಸೌಲಭ್ಯ ಸಿಗುವುದಿಲ್ಲ ಅದೇ ನಮ್ಮ ದೇಶದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ .ಇದೆ ಕಾರಣಕ್ಕಾಗಿ ಬಿಜೆಪಿ ಸರಕಾರವು ಹೊಸ ವರ್ಷಕ್ಕೆ ತಮ್ಮ ಹೊಸ ತಂತ್ರವನ್ನು ರೂಪಿಸಲಿದ್ದರೆ. ...

ಕದ್ರಿ ಪೊಲೀಸರಿಂದ ವಿಭಿನ್ನ ತಪಾಸನೆ,ಕೇಕ್ ಹಂಚಿ ಬುದ್ದಿವಾದ ಹೇಳಿದ ಪೊಲೀಸರು.

Image
  ಪ್ರತಿ ವರ್ಷದನ್ತ್ತೆ ನಡೆಯುವ ನ್ಯೂ ಇಯರ್ ಪಾರ್ಟಿ ಗದ್ದಲ ,ಗೊಂದಲದಿನ್ದ ಕೂಡಿರುತಿತ್ತು .ಆದರೆ ಈ ವರ್ಷ ಪೊಲಿಸರು ಅದು ಯಾವುದಕ್ಕೂ ಅವಕಾಶ ನೀಡದೆ ಒಳ್ಳೆ  ರೀತಿಯಲ್ಲಿ ಸ್ವಾಗತ ಮಾಡಿದರು. ಹೊಸ  ವರ್ಷಚರಣೆಗೆ ರಾತ್ರಿ ತಪಾಸೆನೆಗೆ ಸೂಚನೆ ವೇಳೆಗೆ ರಾತ್ರಿ ಹೊತ್ತಿನಲ್ಲಿ  ಪೊಲೀಸರು ಸಂಚಾಲಕರಿಗೆ ಕೇಕ್  ನೀಡಿ ಜಾಗ್ರತಿ ಮೂಡಿಸಿ ಹೊಸ ವರ್ಷವನ್ನು ಹೊಸ ರೀತಿಯಲ್ಲಿ ಆಗಮಿಸಿದರು. ಪೊಲೀಸರು ಸಿಹಿ ನೀಡಿ ಹೊಸ ರೀತಿಯಲ್ಲಿಯೇ ಸಂಚಾರಿ ನಿಯಮದ ಜಾಗ್ರೀತಿ ಮೂಡಿಸಿದರು. ಈ ಒಂದು ಒಳ್ಳೆ ರೀತಿಯ ತಪಾಸಣೆಯು ಕದ್ರಿ ಪೊಲಿಸ್  ಇಲಾಖೆಯಿಂದ ನಡೆದಿದ್ದು .ತಪಾಸಣಾ ಕೇಂದ್ರ ನೋಡಿ ಭಯ  ಪಯುತ್ತಿದ  ಜನರಿಗೆ ಶಾಕ್ ಈ ರೀತಿಯಲ್ಲೂ ತಪಾಸಣೆ ಮಾಡಬೌದು ಹೆಂದು ಸವಾರರಿಗೆ ತಿಳಿಸಿಕೊಟ್ಟ ಕದ್ರಿ ಪೊಲೀಸ್ .ಒಳ್ಳೆ ತನದಿಂದ ಜನರ ಮನಸ್ಸನ್ನು ಗೆಲ್ಲುವಲ್ಲಿ ಕದ್ರಿ ಪೊಲೀಸರು ಯಶಸ್ವಿಯಾಗಿದ್ದಾರೆ  ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ಪ್ ಗ್ರೂಪ್ ಅನ್ನು ಜಾಯಿನ್ ಆಗಿ. https://chat.whatsapp.com/Err3l7cOeox0yO2KEpbdEM

ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳಿಗೆ ಸಿಗಲಿದೆ 3500 !

Image
  PUC ಮತ್ತು ಡೆಗ್ರೀ ವಿದ್ಯಾರ್ಥಿಗಳಿಗೆ 3500 ಸಿಗುತ್ತೆ! ಈ ಸಿಂಪಲ್ ಕೆಲಸ ಮಾಡಿ ಸಾಕು ನ್ಸ್ನೇಹಿತರೆ ಈ ಒಂದು ಲೇಖನದಲ್ಲಿ ತಮಗೆ ತಿಳಿಸುವುದೇನೆಂದರೆ ಗ್ರಾಮ ಪಂಚಾಯತಿಯಲ್ಲಿ ಹಣ ಕೊಡುತ್ತಿದ್ದಾರೆ ಪಿಯುಸಿ ಮತ್ತು ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಖರೀದಿಸಲು ಅಂತ ಹಣ ಕೊಡುತ್ತಿದ್ದಾರೆ ಅದನ್ನು ಹೇಗೆ ಸಧ್ಯಪಯೋಗಪಡಿಸಿಕೊಳ್ಳಬೇಕು ಹಾಗೂ ಗ್ರಾಮ ಪಂಚಾಯತಿಯಿಂದ ಹಣವನ್ನು ಹೇಗೆ ಪಡೆದುಕೊಳ್ಳಬೇಕು ಯಾವ ದಾಖಲೆಗಳು ಬೇಕಾಗುತ್ತದೆ ಮತ್ತು ಈ ಯೋಜನೆ ಯಾವುದು ಅಂತ ತಿಳಿದುಕೊಳ್ಳಿ ಇದೇ ರೀತಿ ಲೇಖನಗಳನ್ನು ಓದಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ಮತ್ತು ನಮ್ಮ ಜಾಲತಾಣದ ಚಂದದಾರರಾಗಿ ನಿಮಗೆ ಎಲ್ಲ ಮಾಹಿತಿಗಳು ದಿನವೇ ದೊರಕುತ್ತವೆ.  ಈ ಸ್ಕೀಮ್ ನ ಹೆಸರು ಗ್ರಾಮ ಪಂಚಾಯಿತಿ ವೋಚೆರ್ ಸ್ಕೀಮ ಅಂತ ಈ ಸ್ಕೀಮ್ ಅಲ್ಲಿ ನಿಮಗೆ ಪಿಯುಸಿ ಓದುತ್ತಿದ್ದರೆ 2500 ರೂಪಾಯಿಗಳು ಮತ್ತು ಡಿಗ್ರಿ ಓದುತ್ತಿದ್ದರೆ 3500 ರೂಪಾಯಿಗಳನ್ನು ನೀಡುತ್ತಾರೆ. ಅಗತ್ಯ ದಾಖಲೆಗಳನ್ನು ಈ ಕೆಳಗೆ ಪಟ್ಟಿ ಮಾಡಿರುತ್ತೇನೆ. ಬೇಕಾಗುವ ದಾಖಲೆಗಳು: ಆಧಾರ್ ಕಾರ್ಡ್ ಹಿಂದಿನ ವರ್ಷದ ಅಂಕಪಟ್ಟಿ ಓಚರ್ ಫಾರ್ಮ್ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸ್ಟಡಿ ಸರ್ಟಿಫಿಕೇಟ್ ಈ ಎಲ್ಲ ಮೇಲಿನಿಂದ ಕಲೆಗಳನ್ನು ಸರಿಪಡಿಸಿಕೊಂಡು ನೀವು ಗ್ರಾಮ ಪಂಚಾಯತಿಗೆ ಹೋಗಿ ತಲುಪಿಸಬೇಕು ಮತ್ತು ಯಾರು ಅರ್ಹರು ಎಂದು ತಿಳಿದುಕೊಳ್ಳಿ ಅರ್ಜಿ ಸಲ್ಲಿಸಲು ಯಾರು ಅರ್ಹರು...

ಕರ್ನಾಟಕದಲ್ಲಿ ಕಾಟೇರನ ಅಬ್ಬರ ಹೇಗಿದೆ ಗೊತ್ತ🤯

Image
  ಕಾಟೇರ ಕಾಟೇರ ಎಲ್ಲಿ ನೋಡಿದರು ಕಾಟೇರನ ಅಬ್ಬರ ಎಲ್ಲಿ ನೋಡಿದರು ಈಗ ಅದೇ ಹೆಸರು .ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಇವರನ್ನು ಸುಮ್ಮನೆ ಕರಿಯಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮನ್ನು ನಂಬಿದಂತಹ ಅಬಿಮಾನಿಗಲನ್ನು ನೋಹಿಸದೆ ಅದ್ಭುತವಾದ ಚಿತ್ರವೊನ್ದನು ನಮಗೆ ನೀಡಿದ್ದಾರೆ.ಇವರನ್ನು ಸುಮ್ಮನೆ ಚಾಲೆಂಜಿಂಗ್ ಸ್ಟಾರ್ ಎಂದು ಕರಿಯುದಿಲ್ಲ ಇವರ  ಈ ಮೂವಿ ಬಿಡುಗಡೆಗೋಳ್ಳೋ ಹೊತ್ತಿನಲ್ಲಿ ಬೇರೆ ಭಾಷಯಲ್ಲಿ ಕೂಡ ಮೂವಿ ರಿಲೀಸ್ ಆಗುತ್ತಿದ್ದರು ಕೂಡ ಅದಕ್ಕೆ ಚಾಲೆಂಜನ್ನು ಹಾಕಿ ಕರ್ನಾಟಕದಲ್ಲಿ  ಈ ಚಿತ್ರ ಮೇಲುಗೈ  ಸಾದಿಸುವ ಹಾಗೆ ಮಾಡಿದರು.ಬೇರೆ ಭಾಷೆಯಲ್ಲಿ ಬಿಡುಗಡೆಗೊಂಡಿರುವ ಚಿತ್ರ ಅಂತಿತ್ತದಲ್ಲ ಅದು ತೆಲುಗಿನ ಖ್ಯಾತ ನಟ ಪ್ರಭಾಸ್ ಅವರು ನಟಿಸಿದ ಸಲಾರ್ ಹಾಗೆಯೇ ಬಾಲಿವುಡ್ನಲ್ಲಿ bhadsha ಎಂದೇ ಕ್ಯಾತಿಗೊಂಡಿರುವ ಶಾರುಕ್ ಖಾನ್ ಅವರ ಮೂವಿ dunki  ಇಂತಹ ಚಿತ್ರಗಳ ನಡುವೆ ಕನ್ನಡ ಚಿತ್ರ ಯಾವುದಕ್ಕೂ ಕಮ್ಮಿ ಇಲ್ಲ ಎಂದು ನಿರೂಪಿಸಿ ಬಾಕ್ಸ್ ಆಫೀಸನ್ನೆ ಕೊಳ್ಳೆ ಹೊಡಿಯುತ್ತಿದೆ. ಎಲ್ಲ ಜಿಲ್ಲೆಯಲ್ಲಿಯೂ ಕೂಡ  ಕಾಟೇರನ ಅಬ್ಬರ ಬಲು ಜೋರು. ಜನರು ದರ್ಶನ್ ಕಾಟೇರ ಲುಕ್ಗೆ ಜನ ಫಿದಾ ಆಗಿದ್ದರೆ . ಕಾಟೇರ ಮೂವಿ ಇಡೀ ದಿನ 1600 ಕ್ಕೂ ಹೆಚ್ಚು ಕಡೆ ಪ್ರದರ್ಶನಗೊಲ್ಲಲಿದೆ.ಇದು ಕನ್ನಡ ಚಿತ್ರರಂಗದಲ್ಲೇ ಮೊದಲ  ಬಾರಿಗೆ 1600 ಪರದೆಯಲ್ಲಿ ಬಿಡುಗಡೆಯಗಳಿದ್ದು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ...

5 ಅಸ್ಥಿಪಂಜರ ಪತ್ತೆ! ಏನಿದು ರಹಸ್ಯಾ?

Image
 ಚಿತ್ರದುರ್ಗದಲ್ಲಿ ನಿಗೂಢವಾಗಿ 5 ಅಸ್ತಿಪಂಜರ  ಪತ್ತೆಯಾಗಿದೆ. ಚಿತ್ರದುರ್ಗದ ಜೈಲ್ ರಸ್ತೆ ಮನೆಯಲ್ಲಿ ಅಸ್ತಿಪಂಜರ ಪತ್ತೆ! ಜಗನ್ನತ್ ರೆಡ್ಡಿ ಕುಟುಂಬದ್ದು ಆತ್ಮ ಅತ್ಯೇನ?ಕೊಲೆನ? ಎಂಬ ಪ್ರಶ್ನೆ ಈಗ ಉದ್ಭವ ಆಗ್ತಿದೆ ಮನೆಯಲ್ಲಿ ವಾಸವಿದ್ದ ಜಗನ್ನಾಥ ರೆಡ್ಡಿ ಮತ್ತು ಅವರ ಕುಟುಂಂಬ ಈಗ ಅಸ್ತಿ ಪಂಜರವಾಗಿ ಪತ್ತೆಯಾಗಿದೆ. ಪತ್ನಿ ಪ್ರೇಮಕ್ಕ ,ಪುತ್ರಿ ತ್ರಿವೇಣಿ ,ಪುತ್ರ ಕೃಷ್ಣಾ  ರೆಡ್ಡಿ ಹಾಗೂ ಸಂಬಂದಿ ನರೇಂದ್ರ ರೆಡ್ಡಿ. ಜಗನ್ನಾಥ್ ರೆಡ್ಡಿ ಸಂಬಂಧಿ ಪವನ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಕೆಳ ವರ್ಷಗಲಿನ್ದ ಜಗನ್ನಥ್ ಕುಂಬದವರನ್ನು ಯಾರು ಕೂಡ ಕಂಡಿಲ್ಲ.ಚಿತ್ರದುರ್ಗ ಕಾರಾಗ್ರಹದ ರಸ್ತೆಯಲ್ಲಿರುವ ಮನೆಯಾಗಿತ್ತು.ಈ ಮನೆ ಕಳೆದ 10 ವರ್ಷಗಳಿನ್ದ ಪಾಲು ಬಿದ್ದಿತ್ತು.ಪಾಲು ಬಿದ್ದಿದ್ದ ಮನೆಯಲ್ಲಿ ಅಸ್ತಿಪನ್ಜರ ಪತ್ತೆಯಾಗಿದೆ. ಸ್ಥಳಕ್ಕೆ ಡಿವೈಎಸ್ಪಿ  ಭೇಟಿ ಕೊಟ್ಟು ಪರಿಶೀಲನೆ ನಡಿಸಿದ್ದಾರೆ.ನೂರಾರು ಅನುಮಾನಕ್ಕೆ ಕಾರಣವಾದ ಅಸ್ತಿ ಪಂಜರ.ಪವನ್ ಕುಮಾರ್ ಎಂಬವರಿಂದ ಟಾಣೆಗೆ ದೂರು ಹಾಗೂ ಅವರ ಆಪ್ತರಾಗಿರುವಂತ ನರೇಂದ್ರ ರೆಡ್ಡಿಯವರ ಅಸ್ಥಿ ಪಂಜರ ಕೂಡ ಇದೆ ಎಂದು ದೂರು ದಾಖಲಿಸಿದ್ದಾರೆ. ನಾವು ಅವರ ಮನೆಗೆ ಹೋಗ್ತಿರ್ಲಿಲ್ಲ ,ಅವರು ನಮ್ಮ ಮನೆಗೆ ಬರ್ತ ಇರ್ಲಿಲ್ಲ ಎಂದು ಪವನ್ ಕುಮಾರ್ ಹೇಳಿಕೆ ನೀಡಿದ್ದಾರೆ.ವಿಷ ಸೇವಿಸಿ ಆತ್ಮಹತ್ಯೆ ಮಾಡಿರಬಹುದು ಎಂದು ಸಂಬಂದಿ ಪವನ್ ಕುಮಾರ್ ಹೇಳಿಕೆ ನೀಡಿದ್ದಾರೆ.ನಿನ್ನೆ ಸಂಜೆ ಪೊಲ...

ಕರ್ನಾಟಕದಲ್ಲಿ ಮತ್ತೆ ಆರ್ಭಟಿಸುತ್ತಾ ಕೊರೋಣ ವೈರಸ್!

Image
  ಭಾರತದ್ದಲಿ ಒಂದು ಸಲ ತನ್ನ ಕ್ರೌರ್ಯವನ್ನು ಮೆರೆದು ಎಲ್ಲರನ್ನು ಅಲ್ಲೋಲ ಕಲ್ಲೋಲ ಮಾಡಿದಂತಹ ಅದೇ ವೈರಸ್ ಈಗ ಮತ್ತೆ ಭಾರತದಲ್ಲಿ ಕಾಣಿಸಿಗೊಳ್ಳುತಿದೆ.ಈವರೆಗೆ ಕೇರಳದಲ್ಲಿ ಒಂದೇ ದಿನಕ್ಕೆ 115 ಕೇಸ್ ಪತ್ತೆಯಾಗಿದ್ದು ಜನರೆಲ್ಲಾ ಕಂಗಳಾಗಿದ್ದಾರೆ.ಒಂದೇ ದಿನ 115 ಕೇಸ್ ಪಾಸಿಟಿವ್.ಈವರೆಗೆ ಭಾರತದ್ಯಂತ 1749 ಜನರಿಗೆ ಕೊರೋಣ ವಾೈರಸ್ ಪತ್ತೆಯಾಗಿದೆ.ದೇಶದಲ್ಲಿ ಇಂದು ಹೊಸದಾಗಿ 142 ಜನರಿಗೆ ಸೋಂಕು ಪಟ್ಟೆಯಾಗಿದ್ದು ಜನರಲ್ಲಿ ಆತಂಕವನ್ನು ಮುಡಿಸಿದೆ.  ಸರಕಾರವು ಇದರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.ಅದು ಅಲ್ಲದೆ ಯಾವುದೇ ರೀತಿಯ ಹಾನಿಗಲನ್ನು ಮಾಡದೆ ಸರಕಾರವು ಇದನ್ನು ನಿಬಾಯಿಸುತ್ತಿದೆ.ಕೊರೋಣ ಮತ್ತೆ ಆರ್ಭಟಿಸಿದರೆ ಏನೆಲ್ಲಾ ಆಗಬೌದು ಎಂದು ನಿಮಗೂ ತಿಳಿದಿದಿದೆ.ಆದ್ದರಿಂದ ನಾವು ಇಚ್ಛೆತ್ತುಕೊಂಡು ಎ ವೈರಸ್ನ ಬಗ್ಗೆ ಮುನ್ನೆಚ್ಚರಿಕ ಕ್ರಮ ಕೈಗೊಳ್ಳಬೇಕು.